ಬೆಂಗಳೂರು: ಕಡೆಗೂ ಅಧಿಕೃತವಾಗಿ ಕಾಂಗ್ರೆಸ್ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದೆ. ಸಿಎಂ, ಡಿಸಿಎಂ ಸೇರಿ 32 ಸಚಿವರಿಗೂ ಖಾತೆ ಹಂಚಿಕೆ ಮಾಡಿದ್ದು ನೂತನ ಸಚಿವರ ಖಾತೆ ಹಂಚಿಕೆ ಪಟ್ಟಿ ರಿಲೀಸ್ ಸಹ ಮಾಡಿದೆ.
ಯಾರಿಗೆ ಯಾವ ಖಾತೆ..?
- CM ಸಿದ್ದರಾಮಯ್ಯ – ಹಣಕಾಸು, ಕ್ಯಾಬಿನೆಟ್ ವ್ಯವಹಾರ, DPAR, ಗುಪ್ತಚರ
- ಸಿಬ್ಬಂದಿ ಇಲಾಖೆ ಮತ್ತುಆಡಳಿತ ಸುಧಾರಣೆಗಳು, ಐ.ಟಿ. & B.T., ಮೂಲಸೌಕರ್ಯ
- DCM ಡಿ.ಕೆ.ಶಿವಕುಮಾರ್- ಪ್ರಮುಖ ಮತ್ತು ಮಧ್ಯಮ ನೀರಾವರಿ, ಬೆಂಗಳೂರು ನಗರ ಅಭಿವೃದ್ಧಿ
- ಡಾ.ಜಿ.ಪರಮೇಶ್ವರ್ - ಗೃಹ ಸಚಿವ (ಗುಪ್ತಚರ ಹೊರತುಪಡಿಸಿ)
- H.K. ಪಾಟೀಲ್-ಕಾನೂನು ಮತ್ತು ಸಂಸದೀಯ ವ್ಯವಹಾರ, ಪ್ರವಾಸೋದ್ಯಮ
- K.H. ಮುನಿಯಪ್ಪ- ಆಹಾರ ಮತ್ತು ನಾಗರಿಕ ಪೂರೈಕೆ, ಗ್ರಾಹಕ ವ್ಯವಹಾರಗಳ ಖಾತೆ
- ರಾಮಲಿಂಗಾರೆಡ್ಡಿ-ಸಾರಿಗೆ -ಮುಜರಾಯಿ
- M.B ಪಾಟೀಲ್- ಬೃಹತ್ ಮತ್ತು ಮಧ್ಯಮ ಕೈಗಾರಿಕೆ
- K.J ಜಾರ್ಜ್- ಇಂಧನ ಖಾತೆ –
- ದಿನೇಶ್ ಗುಂಡೂರಾವ್- ಆರೋಗ್ಯ ಮತ್ತು ಕುಟುಂಬ ಕಲ್ಯಾಣ-
- H.C. ಮಹದೇವಪ್ಪ- ಸಮಾಜ ಕಲ್ಯಾಣ-
- ಸತೀಶ್ ಜಾರಕಿಹೊಳಿ- ಸಾರ್ವಜನಿಕ ಕಾರ್ಯಗಳು
- ಕೃಷ್ಣಬೈರೇಗೌಡ- ಕಂದಾಯ(ಮುಜರಾಯಿ ಹೊರತುಪಡಿಸಿ)
- ಪ್ರಿಯಾಂಕ್ ಖರ್ಗೆ- ಗ್ರಾಮೀಣ ಅಭಿವೃದ್ಧಿ, ಪಂಚಾಯತ್ ರಾಜ್
- ಶಿವಾನಂದ ಪಾಟೀಲ್- ಜವಳಿ, ಸಕ್ಕರೆ, ಕೃಷಿ ಮಾರುಕಟ್ಟೆ
- ಜಮೀರ್ ಅಹ್ಮದ್ ಖಾನ್- ವಸತಿ, ವಕ್ಛ್ ಮತ್ತು ಅಲ್ಪಸಂಖ್ಯಾಂತ ಕಲ್ಯಾಣ
- ಶರಣಬಸಪ್ಪ ದರ್ಶಾನಾಪುರ-ಸಣ್ಣ ಕೈಗಾರಿಕೆ- ಸಾರ್ವಜನಿಕ ಉದ್ಯಮಗಳು
- ಈಶ್ವರ್ ಖಂಡ್ರೆ – ಅರಣ್ಯ ಮತ್ತು ಪರಿಸರ
- ಚಲುವರಾಯಸ್ವಾಮಿ – ಕೃಷಿ
- S.S. ಮಲ್ಲಿಕಾರ್ಜುನ್- ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ
- ರಹೀಂ ಖಾನ್- ಪೌರಾಡಳಿತ, ಹಜ್
- ಸಂತೋಷ್ ಲಾಡ್- ಕಾರ್ಮಿಕ
- ಶರಣಪ್ರಕಾಶ್ ಪಾಟೀಲ್ - ವೈದ್ಯಕೀಯ ಶಿಕ್ಷಣ, ಕೌಶಲ್ಯ ಅಭಿವೃದ್ಧಿ
- R.B. ತಿಮ್ಮಾಪುರ – ಅಬಕಾರಿ
- ಕೆ.ವೆಂಕಟೇಶ್ – ಪಶುಸಂಗೋಪನೆ, ರೇಷ್ಮೆ ಕೃಷಿ
- ಶಿವರಾಜ್ ತಂಗಡಗಿ – ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ
- ಡಿ.ಸುಧಾಕರ್- ಸಾಂಕಿಖ್ಯ ಮತ್ತು ಯೋಜನೆ
- ಬಿ.ನಾಗೇಂದ್ರ- ಯುವ ಜನ , ಕ್ರೀಡೆ, ST ಕಲ್ಯಾಣ
- K.N. ರಾಜಣ್ಣ- ಸಹಕಾರ
- ಬೈರತಿ ಸುರೇಶ್- ನಗರಾಭಿವೃದ್ಧಿ, ನಗರ ಯೋಜನೆ
- ಲಕ್ಷ್ಮೀ ಹೆಬಾಳ್ಕರ್- ಮಹಿಳಾ ಮತ್ತು ಮಕ್ಕಳ ಕಲ್ಯಾಣ
- ವಿಶೇಷ ಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ
- ಮಂಕಾಳ ವೈದ್ಯ- ಮೀನುಗಾರಿಕೆ, ಬಂದರು-ಒಳನಾಡು ಸಾರಿಗೆ
- ಮಧು ಬಂಗಾರಪ್ಪ- ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
- ಡಾ. ಎಂ.ಸಿ.ಸುಧಾಕರ್- ಉನ್ನತ ಶಿಕ್ಷಣ
- N.S. ಬೋಸರಾಜು- ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ